GKKannadaSpardha Times

ಕನ್ನಡ ಭಾಷೆ ಮತ್ತು ಸಾಹಿತ್ಯ ಚರಿತ್ರೆ (ನೆನಪಿನಲ್ಲಿಡಬೇಕಾದ ಪ್ರಮುಖ ಅಂಶಗಳು)

Share With Friends

ಕನ್ನಡ ಭಾಷೆಯ ಪ್ರಪ್ರಥಮ ಕೃತಿ – ಕವಿರಾಜಮಾರ್ಗ
ಕನ್ನಡ ಭಾಷೆಯ ಮೊಟ್ಟ ಮೊದಲ ಲಿಖಿತ ದಾಖಲೆ – ಹಲ್ಮಿಡಿ ಶಾಸನ
ಕನ್ನಡ ಭಾಷೆಯ ಪ್ರಪ್ರಥಮ ಗದ್ಯ ಕೃತಿ- ವಡ್ಡಾರಾಧನೆ
• ಕನ್ನಡ ಭಾಷೆಗಿರುವ ಪ್ರಾಚೀನತೆ – ಸುಮಾರು 3000 ಸಾವಿರ ವರ್ಷಗಳು
ಕನ್ನಡ ಭಾಷೆಯು ಯಾವ ಭಾಷಾ ವರ್ಗಕ್ಕೆ ಸೇರುತ್ತದೆ– ದ್ರಾವಿಡ
ಕನ್ನಡ ಭಾಷೆಯ ಆದಿಕವಿ- ಪಂಪ

ಕನ್ನಡ ಸಾಹಿತ್ಯದ ರತ್ನತ್ರಯರೆಂದರೆ– ಪಂಪ, ಪೊನ್ನ, ರನ್ನ
ಕವಿರಾಜಮಾರ್ಗದ ಕರ್ತೃ – ಶ್ರೀವಿಜಯ
ಪಂಪ ರಚಿಸಿರುವ ಕಾವ್ಯಗಳು- ವಿಕ್ರಮಾರ್ಜುನ ವಿಜಯ, ಆದಿಪುರಾಣ
• ಪೊನ್ನನು ರಚಿಸಿದ ಕೃತಿಗಳು – ಶಾಂತಿ ಪುರಾಣ, ಜಿನಾಕ್ಷರ ಮಾಲೆ, ಭುವನೈಕ್ಯ ರಾಮಾಭ್ಯುದಯ
ಕನ್ನಡ ಸಾಹಿತ್ಯದಲ್ಲಿ ದೊರಕಿರುವ ಪ್ರಪ್ರಥಮ ನಾಟ್ಯ ಪ್ರಧಾನ ಕಾವ್ಯ– ಗದಾಯುದ್ಧ
ಪಂಪನ ಆಶ್ರಯದಾತ – ಚಾಲುಕ್ಯ ಅರಿಕೇಸರಿ

• ಪೊನ್ನನ ಆಶ್ರಯದಾತ– ರಾಷ್ಟ್ರಕೂಟ 3 ನೇ ಕೃಷ್ಣ
ರನ್ನನು ಯಾರ ಆಸ್ಥಾನದಲ್ಲಿದ್ದನು- ಚಾಲುಕ್ಯ ತೈಲಪ
ಸಾಹಸಭೀಮ ವಿಜಯ ಕ್ಕಿರುವ ಮತ್ತೊಂದು ಹೆಸರು – ಗದಾಯುದ್ಧ
ಹಳೆಗನ್ನಡ ಯುಗವನ್ನು —– ಯುಗವೆಂತಲೂ ಕರೆಯಬಹುದು – ಚಂಪೂ
ಪ್ರಪ್ರಥಮ ವಚನಕಾರನೆಂದು ಗುರ್ತಿಸಲ್ಪಡುವವರು – ದೇವರ ದಾಸಿಮಯ್ಯ
• ‘ರಗಳೆ’ ಎಂಬುದು – ಛಂದಸ್ಸು
ಸರ್ವಜ್ಞ ರಚಿಸಿದ್ದು – ತ್ರಿಪದಿ
ಪಂಚತಂತ್ರದ ಕರ್ತೃ – ದುರ್ಗಸಿಂಹ

• ಕವಿರಾಜಮಾರ್ಗವು – ಅಲಂಕಾ ರ  ಕೃತಿ
ಮಲ್ಲಿನಾಥ ಪುರಾಣದ ಕರ್ತೃ – ನಾಗಚಂದ್ರ
ಸಾಹಸಭೀಮ ವಿಜಯ ಕ್ಕಿರುವ ಮತ್ತೊಂದು ಹೆಸರು – ಗದಾಯುದ್ಧ
ಬಸವಣ್ಣ ಯಾರ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು – ಕಲಚೂರಿಬಿಜ್ಜಳ
ಅಭಿನವ ಪಂಪ ನೆಂದು ಖ್ಯಾತಿವೆತ್ತವನು – ನಾಗಚಂದ್ರ
• ‘ ಛಂದೋಂಬುದಿ’ ಕರ್ತೃ– ನಾಗವರ್ಮ 1

• ‘ರಾಮಚಂದ್ರ ಚರಿತ ಪುರಾಣದ ಕರ್ತೃ – ನಾಗಚಂದ್ರ
ಬಸವಣ್ಣನವರ ಅಂಕಿತ ನಾಮ– ಕೂಡಲಸಂಗಮದೇವ
ರಾಘವಾಂಕನ ಗುರುವಾಗಿದ್ದವರು – ಹರಿಹರ
ರಗಳೆಯ ಕವಿ ಎಂದು ಪ್ರಸಿದ್ಧನಾದವನು – ಹರಿಹರ
ಹರಿಹರ ರಚಿಸಿದ ಚಂಪೂ ಕಾವ್ಯ– ಗಿರಿಜಾ ಕಲ್ಯಾಣ
‘ಚಂಪೂ’ ಎಂದರೆ – ಗದ್ಯ ಪದ್ಯ ಮಿಶ್ರಿತ ಕಾವ್ಯ
‘ಷಟ್ಪದಿ ಬ್ರಹ್ಮ’ ಎಂದು ಖ್ಯಾತನಾದವನು – ರಾಘವಾಂಕ

• ರಾಘವಾಂಕನ ಪ್ರಥಮ ಕೃತಿ – ಹರಿಶ್ಚಂದ್ರ ಕಾವ್ಯ
• ಪಂಪನು ತನ್ನ ವಿಕ್ರಮಾರ್ಜುನ ವಿಜಯ ಕಾವ್ಯದಲ್ಲಿ ಅಪಾರವಾಗಿ ಮೆಚ್ಚಿಕೊಂಡು ಹೊಗಳಿದ ಪಾತ್ರ – ಕರ್ಣ
ಬಸವಣ್ಣನವರ ಮುಖ್ಯ ಗುರಿ – ಸಾಮಾಜಿಕ ಆಂದೋಲನ
ಕುಮಾರವ್ಯಾಸ ಎಂಬುದು ಯಾರ ಕಾವ್ಯನಾಮ – ನಾರಾಣಪ್ಪ
ಜನ್ನನು ರಚಿಸಿದ ಕೃತಿಗಳು – ಯಶೋಧರ ಚರಿತೆ, ಅನಂತನಾಥ ಪುರಾಣ, ಸ್ಮರತಂತ್ರ
‘ ಸರಸ ಸಾಹಿತ್ಯದ ವರದೇವತೆ’ ಎಂದು ಹೊಗಳಿಸಿಕೊಂಡ ಕವಿಯತ್ರಿ– ಸಂಚಿಹೊನ್ನಮ್ಮ

• ‘ ಯೋಗಭೋಗ ಸಮನ್ವಯ ಕವಿ’ ಎಂದು ಖ್ಯಾತಿವೆತ್ತವನು – ರತ್ನಾಖರವರ್ಣಿ
ರಾಮನಾಥ ಚರಿತ್ತಕ್ಕಿರುವ ಮತ್ತೊಂದು ಹೆಸರು –   ಕುಮಾರ ರಾಮನ ಸಾಂಗತ್ಯ
ಜನ್ನನ ಗುರು– ನಾಗವರ್ಮ-2
ಸಾಂಗತ್ಯ ಎಂಬುದು – 4 ಸಾಲಿನ ಪದ್ಯ
ರಾಘವಾಂಕನನ್ನು ‘ ಷಟ್ಪದಿ ಬ್ರಹ್ಮ’ ಎಂದು ಕರೆಯಲು ಕಾರಣ – ಇಡೀ ಕಾವ್ಯವನ್ನು ಷಟ್ಪದಿಯಲ್ಲಿ ಬರೆದು ಭದ್ರ ಬುನಾದಿ ಹಾಕಿದ್ದರಿಂದ
ಯಶೋಧರ ಚರಿತವು —-ದರಲ್ಲಿದೆ – ಕಂದವೃತ್ತ

ಜೈಮಿನಿ ಭಾರತವವು – ಸಂಸ್ಕøತ ವ್ಯಾಸ ಭಾರತ ಕೃತಿಯನ್ನಾಧರಿಸಿದೆ
ಉಪಮಾಲೋಲ ಎಂದು ಖ್ಯಾತನಾಧವನು – ಲಕ್ಷ್ಮೀಶ
ಜೈಮಿನಿ ಭಾರತ ಕೃತಿಯ ಕಥಾನಾಯಕ – ಕೃಷ್ಣ
ಕನಕದಾಸರ ಅಂಕಿತನಾಮ– ಕಾಗಿನೆಲೆಯಾದಿಕೇಶವ
ದಾಸ ಸಾಹಿತ್ಯದ ಅಶ್ವಿನೀ ದೇವತೆಗಳೆಂದರೆ – ಕನಕದಾಸರು, ಪುರಂದರದಾಸರು
• ‘ ಕೃಷ್ಣಚರಿತೆ’ ಎಂಬುದು – ಮೊಹನ ತರಂಗಿಣಿಯ ಮತ್ತೊಂದು ಹೆಸರು

 

 

 

 

 

 

 

 

 

error: Content Copyright protected !!