AwardsCurrent AffairsLatest Updates

Rajyotsava Award 2025 : 2025-26ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

Share With Friends

Rajyotsava Award 2025: 2025-26ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ (Rajyotsava Award 2025) ಪ್ರಕಟವಾಗಿದ್ದು, ಒಟ್ಟು 70 ಸಾಧಕರನ್ನು ಆಯ್ಕೆ ಮಾಡಲಾಗಿದೆ.

*ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಿ ಅಕ್ಟೋಬರ್ 30ರಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಶಸ್ತಿ ಪಡೆದವರ ಹೆಸರು ಪ್ರಕಟಿಸಿದರು.

*ಇದೇ ಮೊದಲ‌ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಕರೆದಿರಲಿಲ್ಲ ಎನ್ನುವುದು ವಿಶೇಷ.

*ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವದ ದಿನ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ಜರುಗಲಿದೆ.

ರಾಜ್ಯೋತ್ಸವ ಪ್ರಶಸ್ತಿ ವಿಜೇತರ ವಿವರ:

ಜಾನಪದ
ಬಸಪ್ಪ ಭರಮಪ್ಪ ಚೌಡ್ಕಿ-ಕೊಪ್ಪಳ
ಬಿ. ಟಾಕಪ್ಪ ಕಣ್ಣೂರು-ಶಿವಮೊಗ್ಗ
ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ-ಬೆಳಗಾವಿ
ಹನುಮಂತಪ್ಪ, ಮಾರಪ್ಪ, ಚೀಳಂಗಿ-ಚಿತ್ರದುರ್ಗ
ಎಂ. ತೋಪಣ್ಣ-ಕೋಲಾರ
ಸೋಮಣ್ಣ ದುಂಡಪ್ಪ ಧನಗೊಂಡ-ವಿಜಯಪುರ
ಸಿಂಧು ಗುಜರನ್‌-ದಕ್ಷಿಣ ಕನ್ನಡ
ಎಲ್. ಮಹದೇವಪ್ಪ ಉಡಿಗಾಲ-ಮೈಸೂರು
ಸಾಹಿತ್ಯ
ಪ್ರೊ. ರಾಜೇಂದ್ರ ಚೆನ್ನಿ-ಶಿವಮೊಗ್ಗ
ತುಂಬಾಡಿ ರಾಮಯ್ಯ-ತುಮಕೂರು
ಪ್ರೊ.ಅರ್. ಸುನಂದಮ್ಮ-ಚಿಕ್ಕಬಳ್ಳಾಪುರ
ಡಾ.ಎಚ್.ಎಲ್. ಪುಷ್ಪ-ತುಮಕೂರು
ರಹಮತ್ ತರೀಕೆರೆ-ಚಿಕ್ಕಮಗಳೂರು
ಹ.ಮ. ಪೂಜಾರ-ವಿಜಯಪುರ
ಚಲನಚಿತ್ರ /ಕಿರುತೆರೆ
ಪ್ರಕಾಶ್ ರಾಜ್-ದಕ್ಷಿಣ ಕನ್ನಡ
ವಿಜಯಲಕ್ಷ್ಮೀ ಸಿಂಗ್- ಕೊಡಗು
ಆಡಳಿತ
ಎಚ್. ಸಿದ್ದಯ್ಯ ಭಾ.ಆ.ಸೇ. (ನಿ) ಬೆಂಗಳೂರು ದಕ್ಷಿಣ (ರಾಮನಗರ)
ವೈದ್ಯಕೀಯ
ಆಲಮ್ಮ ಮಾರಣ್ಣ-ತುಮಕೂರು
ಡಾ. ಜಯರಂಗನಾಥ್-ಬೆಂಗಳೂರು ಗ್ರಾಮಾಂತರ
ಸಮಾಜ ಸೇವೆ
ಮತಿ ಸೂಲಗಿತ್ತಿ ಈರಮ್ಮ-ವಿಜಯನಗರ
ಫಕ್ಕೀರಿ-ಬೆಂಗಳೂರು ಗ್ರಾಮಾಂತರ
ಕೋರಿನ್ ಆಂಟೊನಿಯಟ್ ರಸ್ಕೀನಾ-ದಕ್ಷಿಣ ಕನ್ನಡ
ಡಾ. ಎನ್. ಸೀತಾರಾಮ ಶೆಟ್ಟಿ-ಉಡುಪಿ
ಕೋಣಂದೂರು ಲಿಂಗಪ್ಪ-ಶಿವಮೊಗ್ಗ
ಸಂಕೀರ್ಣ
ಉಮೇಶ ಪಂಬದ-ದಕ್ಷಿಣ ಕನ್ನಡ
ಡಾ. ರವೀಂದ್ರ ಕೋರಿಶೆಟ್ಟಿರ್-ಧಾರವಾಡ
ಕೆ. ದಿನೇಶ್- ಬೆಂಗಳೂರು
ಶಾಂತರಾಜು -ತುಮಕೂರು
ಜಾಫರ್ ಮೊಹಿಯುದ್ದೀನ್- ರಾಯಚೂರು
ಪೆನ್ನ ಓಬಳಯ್ಯ- ಬೆಂಗಳೂರು ಗ್ರಾಮಾಂತರ
ಬಾಯಿ ಬಳ್ಳಾರಿ
ಪುಂಡಲೀಕ ಶಾಸ್ತ್ರಿ (ಬುಡಬುಡಕೆ)-ಬೆಳಗಾವಿ
ಹೊರನಾಡು/ಹೊರ ದೇಶ
ಜಕರಿಯ ಬಜಪೆ (ಸೌದಿ)-ಹೊರನಾಡು/ಹೊರ ದೇಶ
ಪಿ.ವಿ. ಶೆಟ್ಟಿ (ಮುಂಬೈ)-ಹೊರನಾಡು/ಹೊರ ದೇಶ
ಪರಿಸರ
ರಾಮೇಗೌಡ-ಚಾಮರಾಜನಗರ
ಮಲ್ಲಿಕಾರ್ಜುನ ನಿಂಗಪ್ಪ-ಯಾದಗಿರಿ
ಕೃಷಿ
ಡಾ. ಎಸ್‌.ವಿ. ಹಿತ್ತಲಮನಿ-ಹಾವೇರಿ
ಎಂ.ಸಿ. ರಂಗಸ್ವಾಮಿ-ಹಾಸನ
ಮಾಧ್ಯಮ
ಕೆ. ಸುಬ್ರಹ್ಮಣ್ಯ-ಬೆಂಗಳೂರು
ಅಂಶಿ ಪ್ರಸನ್ನ ಕುಮಾರ್‌-ಮೈಸೂರು
ಬಿ.ಎಂ. ಹನೀಫ್‌-ದಕ್ಷಿಣ ಕನ್ನಡ
ಎಂ. ಸಿದ್ದರಾಜು-ಮಂಡ್ಯ
ವಿಜ್ಞಾನ/ತಂತ್ರಜ್ಞಾನ
ರಾಮಯ್ಯ-ಚಿಕ್ಕಬಳ್ಳಾಪುರ
ಏರ್‌ ಮಾರ್ಷಲ್‌ ಫಿಲಿಫ್‌ ರಾಜಕುಮಾರ್‌-ದಾವಣೆರೆ
ಡಾ. ಆರ್‌.ವಿ. ನಾಡಗೌಡ-ಗದಗ
ಸಹಕಾರ
ಶೇಖರ ಗೌಡ ವಿ. ಮಾಲಿಪಾಟೀಲ್‌-ಕೊಪ್ಪಳ
ಯಕ್ಷಗಾನ
ಕೋಟ ಸುರೇಶ ಬಂಗೇರ-ಉಡುಪಿ
ಐರಬೈಲ್‌ ಆನಂದ ಶೆಟ್ಟಿ-ಉಡುಪಿ
ಕೃಷ್ಣ ಪರಮೇಶ್ವರ ಹೆಗಡೆ (ಕೆ.ಪಿ. ಹೆಗಡೆ)-ಉತ್ತರ ಕನ್ನಡ
ಬಯಲಾಟ
ಗುಂಡೂರಾಜ್‌-ಹಾಸನ
ರಂಗಭೂಮಿ
ಎಸ್‌.ಎಂ. ಪರಮಶಿವಯ್ಯ-ಬೆಂಗಳೂರು ದಕ್ಷಿಣ (ರಾಮನಗರ)
ಎಲ್‌.ಬಿ. ಶೇಖ್‌ (ಮಾಸ್ತರ್‌)-ವಿಜಯಪುರ
ಬಂಗಾರಪ್ಪ ಖುದಾನ್‌ಪುರ-ಬೆಂಗಳೂರು
ಮೈಮ್‌ ರಮೇಶ್‌-ದಕ್ಷಿಣ ಕನ್ನಡ
ಡಿ. ರತ್ನಮ್ಮ ದೇಸಾಯಿ-ರಾಯಚೂರು
ಶಿಕ್ಷಣ
ಡಾ.ಎಂ.ಆರ್‌. ಜಯರಾಮ್‌-ಬೆಂಗಳೂರು
ಡಾ.ಎನ್‌.ಎಸ್‌. ರಾಮೇಗೌಡ-ಮೈಸೂರು
ಎಸ್‌.ಬಿ. ಹೊಸಮನಿ-ಕಲಬುರಗಿ
ರಾಜ್‌ಶ್ರೀ ನಾಗರಾಜು-ಬೆಳಗಾವಿ
ಕ್ರೀಡೆ
ಆಶೀಶ್‌ ಕುಮಾರ್‌ ಬಲ್ಲಾಳ್‌-ಬೆಂಗಳೂರು
ಎಂ. ಯೋಗೇಂದ್ರ-ಮೈಸೂರು
ಡಾ. ಜಬೀನಾ ಎನ್‌.ಎಂ.-ಕೊಡಗು
ನ್ಯಾಯಾಂಗ
ನ್ಯಾ. ವಿ.ಬಿ. ಭಜಂತ್ರಿ-ಬಾಗಲಕೋಟೆ
ಶಿಲ್ಪಕಲೆ
ಬಸಣ್ಣ ಮೋನಪ್ಪ ಬಡಿಗೇರ-ಯಾದಗಿರಿ
ನಾಗಲಿಂಗಪ್ಪ ಜಿ. ಗಂಗೂರ-ಬಾಗಲಕೋಟೆ
ಚಿತ್ರಕಲೆ
ಮಾರುತಿ-ವಿಜಯನಗರ
ಕರಕುಶಲ
ಎಲ್‌. ಹೇಮಾ ಶೇಖರ್‌-ಮೈಸೂರು



error: Content Copyright protected !!