GKSpardha Times

ಭಾರತದ ರಾಷ್ಟ್ರೀಯ ಚಿಹ್ನೆಗಳು : National Symbols of India

Share With Friends

ರಾಷ್ಟ್ರಧ್ವಜ : 

✦ ಭಾರತದ ರಾಷ್ಟ್ರ ಧ್ವಜದ ಉದ್ದ & ಅಗಲದ ಅನುಪಾತ 3:2
✦ ಭಾರತದ ರಾಷ್ಟ್ರಧ್ವಜದ ಬಣ್ಣ ಕೆಸರಿ,ಬಿಳಿ,ಹಸಿರು ಹೊಂದಿದೆ
✦ ಭಾರತದ ರಾಷ್ಟ್ರಧ್ವಜದ ಮಧ್ಯಭಾಗದಲ್ಲಿ 24 ಕಡ್ಡಿಗಳನ್ನು ಹೊಂದಿರುವ ಅಶೋಕನು ಹೊರಡಿಸಿದ ಸಾರನಾಥ ಸೂಪ್ತದಿಂದ ಪಡೆದಿರುವ ಧರ್ಮ ಚಕ್ರವಿದೆ.ಇದುನಿಲಿ ಬಣ್ಣದಿಂದ ಕೂಡಿದೆ.
✦ ಭಾರತದ ಸಂವಿಧಾನ ರಚನಾ ಸಭೆಯು 22 ಜುಲೈ1947 ರಲ್ಲಿ ರಾಷ್ಟ್ರಧ್ವಜವನ್ನು ಅಳವಡಿಸಿಕೊಂಡಿತು.
✦ ಭಾರತದ ಧ್ವಜಸಂಹಿತೆ(flag) 26 ಜನೆವರಿ 2002 ರಂದು ಜಾರಿಗೆ ಬಂದಿತು.
✦  ಭಾರತದ ಪ್ರತಿಯೊಬ್ಬ ರಾಷ್ಟ್ರಧ್ವಜ ಹಾರಿಸುವುದು ಮೂಲಭೂತ ಹಕ್ಕು ಎಂದು ಕಲಂ 19(i) ವಿವರಿಸುವುದು.
✦ ಭಾರತದ ತ್ರಿವರ್ಣ ಧ್ವಜವನ್ನು ಮೊಟ್ಟಮೊದಲಿಗೆ ತಯಾರಿಸಿದವರು ಮೇಡಂ ಭೀಕಾಜಿ ಕಾಮಾ.
✦ ಭಾರತದ ಧ್ವಜವನ್ನು ಮೊದಲಿಗೆ ಲಾಹೋರದ ರಾವಿ ನದಿಯ ದಂಡೆಮೇಲೆ 1928 ರ ಕಾಂಗ್ರೆಸ್ಸ ಅಧಿವೇಶನದಲ್ಲಿಜವಾಹರಲಾಲ ನೆಹರೂ ಹಾರಿಸಿದರು.
✦ ಕೆಂಪು ಕೋಟೆಯ ಮೇಲೆ ಪ್ರತಿ ವರ್ಷರಾಷ್ಟ್ರೀಯ ಧ್ವಜ ಹಾರಿಸುವವರು ಪ್ರಧಾನಮಂತ್ರಿಗಳು
✦ ತ್ರಿವರ್ಣ ಧ್ವಜದ ವಿನ್ಯಾಸಗೊಳಿಸಿದವರು ಪಿಂಗಳಿ ವೆಂಕಯ್ಯ.
✦ ರಾಷ್ಟ್ರ ಧ್ವಜ ಕರ್ನಾಟಕದಲ್ಲಿ ಧಾರವಾಡಜಿಲ್ಲೆಯ ಗರಗ ಗ್ರಾಮದಲ್ಲಿ ತಯಾರಿಸಲಾಗುತ್ತದೆ.


ರಾಷ್ಟ್ರೀಯ ಚಿನ್ಹೆ : 

✦ ಭಾರತದ ರಾಷ್ಟ್ರೀಯ ಚಿನ್ಹೆಯನ್ನು ಉತ್ತರ ಪ್ರದೇಶದಲ್ಲಿ ಅಶೋಕನು ಹೊರಡಿಸಿರುವ ಸಾರನಾಥ ಸೂಪ್ತದಿಂದ ಪಡೆಯಲಾಗಿದೆ.
✦ ಇದರಲ್ಲಿ ನಾಲ್ಕು ಸಿಂಹಗಳು, ನೆಗೆಯುತ್ತಿರುವ ಕುದುರೆ, ಗೂಳಿ & ಆನೆಗಳಿವೆ. ಮಧ್ಯದಲ್ಲಿ ಧರ್ಮಚಕ್ರವಿದೆ.
✦ ಭಾರತ ಸರ್ಕಾರವು ಇದನ್ನು26 ಜನೆವರಿ 1950 ರಂದು ಅಳವಡಿಸಿಕೊಂಡಿತು.
✦ ಇದರ ಕೆಳಗೆ ಮಂಡಕೊಪನಿಷತ್ತಿನಿಂದಪಡೆದಿರುವ ಸತ್ಯಮೇವ ಜಯತೇ ಯನ್ನು ದೇವನಾಗರಿಲಿಪಿಯಲ್ಲಿ ಬರೆಯಲಾಗಿದೆ.
✦ ರಾಷ್ಟ್ರೀಯ ಚಿನ್ಹೆಯು ಭಾರತದ ಸರ್ಕಾರದ ಹಕ್ಕನ್ನು ಸೂಚಿಸುವುದು.


ರಾಷ್ಟ್ರೀಯ ಹೂವು : 

✦ ಭಾರತದ ಪುಷ್ಪ – ಕಮಲದ ಹೂವು
✦ ಪುರಾಣಗಳಲ್ಲಿ ಕಮಲದ ಹೂ ತ್ಯಾಗದಸಂಕೇತವಾಗಿದೆ.
✦ ಕಮಲದ ವೈಜ್ಞಾನಿಕ ಹೆಸರು- ನೀಲುಂಬಾ ನುಸಿಫೇರಾ(Nelumbo nucifera)
✦ ಸಸ್ಯ ಸಂಪತ್ತಿನಲ್ಲಿ ಭಾರತಜಗತ್ತಿನಲ್ಲಿ 10 ನೇ ಸ್ಥಾನದಲ್ಲಿದೆ.


ರಾಷ್ಟ್ರಗೀತೆ :

✦ ಭಾರತದರಾಷ್ಟ್ರಗೀತೆ ‘ ಜನಗಣಮನ “
✦ ಮೂಲತ ಇದು ಬಂಗಾಳಿಭಾಷೆಯಲ್ಲಿದ್ದು ಇದನ್ನು ರಚಿಸಿದವರು ರವೀಂದ್ರನಾಥ ಟ್ಯಾಗೋರ್
✦ ಸಂವಿಧಾನರಚನಾ ಸಭೆಯು ಹಿಂದಿ ಭಾಷಾಂತರದ ರಾಷ್ಟ್ರಗೀತೆಯನ್ನು 24 ಜನೆವರಿ 1950 ರಂದು ರಾಷ್ಟ್ರಗೀತೆಯಾಗಿ ಅಳವಡಿಸಿಕೊಂಡಿತು.
✦ ಈ ಗೀತೆಯನ್ನು ಮೊದಲಿಗೆ1911 ರ ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು .
✦ ಜನಮಣಗೀತೆಯು ಮೂಲತಃ ಐದು ಪಂಕ್ತಿಗಳಿಂದ ಕೂಡಿದೆಅದರ ಮೊದಲನೇ ಪಂಕ್ತಿಯನ್ನು ಮಾತ್ರ ರಾಷ್ಟ್ರಗೀತೆಯಾಗಿ ಅಳವಡಿಸಕ್ಕೊಳ್ಳಲಾಗಿದೆ .
✦ ಭಾರತದ ರಾಷ್ಟ್ರಗೀತೆಯಲ್ಲಿ ಒಟ್ಟು 13 ಸಾಲುಗಳಿವೆ . ರಾಷ್ಟ್ರಗೀತೆಯನ್ನು 48 ಸೆಕೆಂಡುಗಳಿಗೆ ಕಡಿಮೆ ಇಲ್ಲದಂತೆ ಹಾಗೂ 52 ಸೆಕೆಂಡುಗಳು ಮೀರದಂತೆ ಹಾಡುವ ನಿಯಮವಿದೆ .
✦ ರವೀಂದ್ರನಾಥಟ್ಯಾಗೋರ್ ರವರ ‘ ಅಮರ್‌ ಸೋನಾರ್ ಬಾಂಗ್ಲಾ ‘ ಗೀತೆಯನ್ನು ಬಾಂಗ್ಲಾದೇಶ ತನ್ನ ರಾಷ್ಟ್ರಗೀತೆಯಾಗಿ ಅಳವಡಿಸಿಕೊಂಡಿದೆ( ಈ ಗೀತೆಯನ್ನು 1905 ರಲ್ಲಿ ಬಂಗಾಳ ವಿಭಜನೆ ವಿರೋಧಿಸಿ ರಚಿಸಿದ್ದರು )
✦ 1905 ರಬಂಗಾಳ ವಿಭಜನೆ ವಿರೋಧಿಸಿ ಇವರು ಹಿಂದೂ ಮುಸ್ಲಿಂರಿಗೆ” ರಕ್ಷಾಬಂಧನ” ಆಚರಿಸುವಂತೆ ಕರೆ ನೀಡಿದ್ದರು .


ರಾಷ್ಟ್ರೀಯ ಹಾಡು :

✦ ಸಂಸ್ಕೃತದಲ್ಲಿರುವವಂದೇ ಮಾತರಂ ಈ ಗೀತೆಯನ್ನು ಭಾರತದಸಂವಿಧಾನ ರಚನಾ ಸಭೆಯನ್ನು ಜನವರಿ241950 ರಂದು ಅಳವಡಿಸಿಕೊಂಡಿತು .
✦ ಈ ಗೀತೆಯನ್ನು ಬಂಕೀಮಚಂದ್ರಚಟರ್ಜಿ ಚಟ್ಟೋಪಧ್ಯಾಯರು 1882 ರಲ್ಲಿ ರಚಿಸಿದ ‘ ಆನಂದಮಠ ‘ ಕಾದಂಬರಿಯಿಂದ ಆಯ್ದುಕೊಳ್ಳಲಾಗಿದೆ . ಈ ಗೀತೆಯನ್ನು ಮೊಟ್ಟಮೊದಲಿಗೆ1896 ರ ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು . – ಭಾರತಕ್ಕೆ ಸ್ವಾತಂತ್ರ ದೊರೆಯವರೆಗೂ ಈ ಗೀತೆಯನ್ನು ರಾಷ್ಟ್ರಗೀತೆಯಾಗಿಹಾಡಲಾಗುತ್ತಿತ್ತು .
✦ ಈ ಗೀತೆಯನ್ನು 1920 ರಲ್ಲಿಇಂಗ್ಲೀಷ ಭಾಷೆಗೆ ಭಾಷಾಂತರಿಸಿದವರು ಶ್ರೀಅರವಿಂದೋ ಘೋಷ್ .


ರಾಷ್ಟ್ರೀಯ ಪಂಚಾಂಗ : 

✦ ರಾಷ್ಟ್ರೀಯಪಂಚಾಂಗವು ಶಕ ವರ್ಷವನ್ನು ಆಧರಿಸಿದಗ್ರೆಗೋರಿಯನ್ನ ಪಂಚಾಂಗವನ್ನು ಹೋಲುತ್ತದೆ . ಇದನ್ನು ಮಾರ್ಚ 22 , 1957 ರಂದು ಅವಡಿಸಿಕ್ಕೊಳಲಾಗಿದೆ .
✦ ಸಾಮಾನ್ಯವರ್ಷದ ಮೊದಲ ದಿನಾಂಕ – ಮಾರ್ಚ21
✦ ಅಧಿಕವರ್ಷದ ಮೊದಲ ದಿನಾಂಕ – ಮಾರ್ಚ22
✦ ಕ್ರಿ.ಶ 78 ಶಾಲಿವಾನ ಶಕೆವರ್ಷವನ್ನು ಕುಶಾನರ ಅರಸ ಕನಿಷ್ಕನು ಅಧಿಕಾರಕ್ಕೆಬಂದಿರುವದರ ನೆನಪಿಗಾಗಿ ಜಾರಿಗೆ ತಂದನು .
✦ 2015 ರವರ್ಷವನ್ನು ಭಾರತೀಯ ಕ್ಯಾಲೆಂಡರನಂತೆ 1937 ನೇ ವರ್ಷ ಎನ್ನಲಾಗುವುದು.
✦ ಭಾರತದರಾಷ್ಟ್ರೀಯ ಪಂಚಾಂಗದ ಪ್ರಕಾರ ಮೊದಲನೇ ತಿಂಗಳು – ಕೊನೆಯ ತಿಂಗಳು – ಫಾಲ್ಗುಣ ರಾಷ್ಟ್ರೀಯ ಪಂಚಾಂಗದ ತಿಂಗಳುಗಳು : ಚೈತ್ರ ವೈಶಾಖ ಜೇಷ್ಟ ಆಶಾಢ ಶ್ರಾವಣ ಭಾದ್ರಪದಅಶ್ವಿನ್ ಕಾರ್ತಿಕ ಮೃಗಶಿರ ಪುಷ್ಯ ಮಾಘ ಫಾಲ್ಗುಣ


ರಾಷ್ಟ್ರೀಯ ಕ್ರೀಡೆ : 

✦ ಭಾರತದ ರಾಷ್ಟ್ರೀಯ ಕ್ರೀಡೆ – ಹಾಕಿ
✦ ಹಾಕಿಕ್ರೀಡೆಯಲ್ಲಿ ಒಂದು ತಂಡದಲ್ಲಿ ಒಟ್ಟು11 ಆಟಗಾರರಿರುತ್ತಾರೆ .
✦ ಭಾರತಹಾಕಿ ತಂಡ ಒಟ್ಟು 08 ಸಲಓಲಂಪಿಕ್ಸನಲ್ಲಿ ಚಿನ್ನದ ಪದಕ ಗೆದ್ದಿದೆ .
✦ ಕರ್ನಾಟಕದಕೊಡಗು ಜಿಲ್ಲೆಗೆ ಹಾಕಿಯ ತವರೂರು ಎನ್ನುತ್ತಾರೆ .
✦ ಭಾರತದಹಾಕಿಯ ಮಾಂತ್ರಿಕ – ಧ್ಯಾನಚಂದ್ ಧ್ಯಾನಚಂದರವರ ಹುಟ್ಟು ಹಬ್ಬದ ದಿನವಾದ ಅಗಸ್ಟ್ -29 ನ್ನು ಪ್ರತಿವರ್ಷ ಭಾರತದಲ್ಲಿರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸುವರು .
✦ ಕರ್ನಾಟಕದರಾಷ್ಟ್ರೀಯ ಕ್ರೀಡೆ ಸಹ ಹಾಕಿ ಆಗಿದೆ.
✦ ಇಂದಿರಾಗಾಂಧಿ ಗೋಲ್ ಕಪ್ ಭಾರತದಪ್ರಮುಖ ಹಾಕಿ ಕ್ರೀಡೆಯ ಟ್ರೋಫಿಯಾಗಿದೆ. – ಅಂತರರಾಷ್ಟ್ರೀಯ ಹಾಕಿ ಪಂದ್ಯವೊಂದರ ಅವಧಿ- 70 ನಿಮಿಷಗಳು .


ರಾಷ್ಟ್ರೀಯ ನದಿ : 

✦ ಭಾರತದರಾಷ್ಟ್ರೀಯ ನದಿ – ಗಂಗಾನದಿ
✦ ನವೆಂಬರ್04 , 2008 ರಂದು ಗಂಗಾನದಿಯನ್ನು ಭಾರತದ ರಾಷ್ಟ್ರೀಯ ನದಿಯನ್ನು ಪ್ರಧಾನಮಂತ್ರಿಗಳು ಘೋಷಿಸಿದರು .
✦ ಭಾರತದಲ್ಲಿಹರಿಯುವ ನದಿಗಳಲ್ಲಿ ಗಂಗಾ ನದಿ ಅತಿಉದ್ದವಾಗಿದೆ ( 2510 km )
✦ ಗಂಗಾನದಿ ಪ್ರಾಧಿಕಾರ ಸಂಸ್ಥೆ ಇರುವುದು ಬಿಹಾರದ ಪಾಟ್ನಾದಲ್ಲಿ .


ರಾಷ್ಟ್ರೀಯ ಜಲಪ್ರಾಣಿ : 

✦ ಭಾರತ ಸರ್ಕಾರವು ಅಕ್ಟೋಬರ್05,2009 ರಂದು ಗಂಗಾ ನದಿಯ ಡಾಲ್ಪಿನ್ಭಾರತದ ರಾಷ್ಟ್ರೀಯ ಜಲಪ್ರಾಣಿ ಎಂದು ಘೋಷಿಸಿದೆ .
✦ ಡಾಲ್ಪಿನದವೈಜ್ಞಾನಿಕ ಹೆಸರು – ಪ್ಲಾಂಟಾನಿಷ್ಟಾ ಗ್ಯಾಂಗ್ಯಾಟಿಕಾ . ( ( Platanista gangetica)


ರಾಷ್ಟ್ರೀಯ ಪಕ್ಷಿ : 

✦ ಭಾರತದರಾಷ್ಟ್ರೀಯ ಪಕ್ಷಿ – ನವಿಲು
✦ ಭಾರತದವನ್ಯಜೀವಿ ರಕ್ಷಣಾ ಕಾಯ್ದೆ – 1972 ರ ಅಡಿಯಲ್ಲಿ ನವಿಲುಸಂರಕ್ಷಿಸಲಾಗುವುದು .
✦ ನವಿಲಿನವೈಜ್ಞಾನಿಕ ಹೆಸರು – ಪಾವೋ ಕ್ರಿಸ್ಟಾಟಸ್ ( pavo cristatus ) ಮಂಡ್ಯ ಜಿಲ್ಲೆ ಆದಿಚುಂಚನಗಿರಿ ಹಾಗೂ ಹಾವೇರಿ ಜಿಲ್ಲೆಯಬಂಕಾಪೂರದಲ್ಲಿ ನವಿಲು ವನ್ಯಧಾಮಗಳಿವೆ .


ರಾಷ್ಟ್ರೀಯ ಮರ  : 

✦ ಭಾರತದ ರಾಷ್ಟ್ರೀಯ ಮರ – ಬನಯಾನ್ ಅಥವಾಅರಳಿ ಮರ .
✦  ಅರಳಿಮರದ ವೈಜ್ಞಾನಿಕ ಹೆಸರು – ಫೈಕಾಸ್ ಬೆಂಗಾಲೆನಿಸ್ ( ficus benghalensis )
✦ ಅರಳಿಮರದ ಬೇರುಗಳು ತಂತುರೂಪಗಳಾಗಿವೆ .
✦ ಗೌತನಬುದ್ಧನಿಗೆ ಜ್ಞಾನೋದಯವಾದದ್ದು ಬಿಹಾರದ ಗಯಾದ ನಿರಂಜನ ನದಿಯದಡದಲ್ಲಿರುವ ಅರಳಿ ಮರದ ಕೆಳಗೆ.
✦ ಗೌತಮಬುದ್ಧನ ಆಧ್ಯಾತ್ಮಿಕ ಗುರು – ಅಲಾರ ಕಮಾ
✦ ಭಾರತದಅತ್ಯಂತ ದೊಡ್ಡ ಅರಳಿ ಇರುವುದು – ಕಲ್ಕತ್ತದಲ್ಲಿ.
✦ ಪ್ರಪಂಚದಅತಿ ದೊಡ್ಡ ವೃಕ್ಷ – ದೈತ್ಯ ಸಿಕೋಯ್ ಮರ .
✦ ಮರಗಳಆಯುಷ್ಯವನ್ನು ನಿರ್ಧರಿಸುವುದು ಅವುಗಳು ಕಾಂಡದಲ್ಲಿರುವ ಸೆಲ್ಯುಲಸನಿಂದ ಮಾಡಲ್ಪಟ್ಟಿರುವ ವೃತ್ತಗಳ ಸಂಖ್ಯೆಯ ಆಧಾರದ ಮೇಲೆ .


ಭಾರತದ ಪ್ರಮುಖ ನಗರಗಳು ಮತ್ತು ಅವುಗಳ ಉಪನಾಮಗಳು


ರಾಷ್ಟ್ರೀಯ ಹಣ್ಣು : 

✦ ಭಾರತದರಾಷ್ಟ್ರೀಯ ಹಣ್ಣು – ಮಾವಿನ ಹಣ್ಣು
✦ ಮಾವಿನವೈಜ್ಞಾನಿಕ ಹೆಸರು – ಮ್ಯಾಂಜಿಫೆರಾ ಇಂಡಿಕಾ ( mangifera indica )
✦  ಮಾವಿಹಣ್ಣಿನಲ್ಲಿರುವ ಜೀವಸತ್ವಗಳು – A , C , D
✦ ಭಾರತವುಮಾವಿನ ಉತ್ಪಾದನೆಯಲ್ಲಿ ಜಗತ್ತಿನಲ್ಲಿ ಪ್ರಥಮ ಸ್ಥಾನದಲ್ಲಿದೆ .


ರಾಷ್ಟ್ರೀಯವಂಶ ಪಾರಂಪರ್ಯ ಪ್ರಾಣಿ : 

✦ ಭಾರತಸರ್ಕಾರವು ಅಕ್ಟೋಬರ್ 23 , 2010 ರಂದು ಆನೆಯನ್ನು ಭಾರತದವಂಶಪಾರಂಪರ್ಯ ಪ್ರಾಣಿ ಎಂದು ಘೋಷಿಸಿದೆ .
✦ ಆನೆಯವೈಜ್ಞಾನಿಕ ಹೆಸರು – ಎಲಿಫಾಸ್ ಮ್ಯಾಕ್ಸಿಮಸ್ ( elephas maximus )
✦ ಭೂವಾಸಿಗಳಲ್ಲಿದೊಡ್ಡದಾದ ಪ್ರಾಣಿ – ಆಫ್ರಿಕಾದ ಆನೆ .
✦ ಭಾರತದಆನೆಗಳ ಯೋಜನೆ ಜಾರಿಗೆ ತಂದ ವರ್ಷ – 1992 .
✦ ಭಾರತದಲ್ಲಿ ಅತಿ ಹೆಚ್ಚು ಆನೆಗಳನ್ನುಹೊಂದಿರುವ ರಾಜ್ಯ – ಕರ್ನಾಟಕ .
✦ ಕರ್ನಾಟಕದರಾಜ್ಯ ಪ್ರಾಣಿ – ಆನೆ .


ರಾಷ್ಟ್ರೀಯ ಪ್ರಾಣಿ : 

✦ 1972 ರಿಂದಭಾರತದ ರಾಷ್ಟ್ರೀಯ ಪ್ರಾಣಿ ಹುಲಿ ಎಂದು ಘೋಷಿಸಲಾಯಿತು.
✦ ಭಾರತದಮೊದಲ ರಾಷ್ಟ್ರೀಯ ಪ್ರಾಣಿ ಸಿಂಹವಾಗಿತ್ತು .
✦ ಹುಲಿಯವೈಜ್ಞಾನಿಕ ಹೆಸರು – ಪ್ಯಾಂಥೆರಾ ಟೈಗಿಸ್ . ( Panthera tigris )
✦ ಭಾರತದಮೊದಲ ಹುಲಿ ಅಭಯಾರಣ್ಯ – ಉತ್ತರಖಂಡದಕಾರ್ಬೆಟ್
✦ ಭಾರತದಲ್ಲಿ ಅತಿ ಹೆಚ್ಚು ಹುಲಿಗಳನ್ನುಹೊಂದಿರುವ ರಾಜ್ಯ – ಕರ್ನಾಟಕ .
✦ ವಿಸ್ತೀರ್ಣದಲ್ಲಿ ಭಾರತದ ದೊಡ್ಡದಾದ ಹುಲಿ ಅಭಯರಾಣ್ಯ – ಆಂದ್ರಪ್ರದೇಶದನಾಗಾರ್ಜುನ ಸಾಗರ
✦ ಭಾರತದಲ್ಲಿ ಅತಿ ಹೆಚ್ಚು ಹುಲಿಗಳನ್ನುಹೊಂದಿರುವ ಅಭಯಾರಣ್ಯ – ಪಶ್ಚಿಮ ಬಂಗಾಳದ ಸುಂದರಬನ್ಸ್ ಭಾರತದಲ್ಲಿ ಹುಲಿ ಯೋಜನೆ ಜಾರಿಗೆಬಂದ ವರ್ಷ – 1972 .
✦ ವಿಸ್ತೀರ್ಣದಲ್ಲಿಭಾರತದ ದೊಡ್ಡದಾದ ಹುಲಿ ಅಭಯರಾಣ್ಯ – ಆಂದ್ರಪ್ರದೇಶದನಾಗಾರ್ಜುನ ಸಾಗರ
✦ ಭಾರತದಲ್ಲಿಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಅಭಯಾರಣ್ಯ – ಪಶ್ಚಿಮ ಬಂಗಾಳದ ಸುಂದರಬನ್ಸ್
✦ ಭಾರತದಲ್ಲಿಹುಲಿ ಯೋಜನೆ ಜಾರಿಗೆ ಬಂದ ವರ್ಷ – 1972


ರಾಷ್ಟ್ರೀಯ ಕಟ್ಟಡ : 

✦ ದೆಹಲಿಯಲ್ಲಿರುವಇಂಡಿಯಾ ಗೇಟ್ ಇದನ್ನು ಎರಡನೇಮಹಾಯುದ್ಧದಲ್ಲಿ ಮರಣ ಹೊಂದಿರುವ ಭಾರತೀಯಸೈನಿಕರ ನೆನಪಿಗಾಗಿ ಕಟ್ಟಿಸಲಾಗಿದೆ .


ರಾಷ್ಟ್ರೀಯ ದೊರೆ : 

✦ ಮೌರ್ಯ ವಂಶದ ಚಂದ್ರಗುಪ್ತ ಮೌರ್ಯ.


Leave a Reply

Your email address will not be published. Required fields are marked *

error: Content Copyright protected !!